ಮೈ. ಚ. ಜಯದೇವರ ಬದುಕು ನೆನಪು ಪುಸ್ತಕ ಲೋಕಾರ್ಪಣೆ
ಮೈಸೂರು; ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಮೈಸೂರು ಜಿಲ್ಲಾ ಸಮಿತಿ, ಮಂಥನ, ವನವಾಸಿ ಕಲ್ಯಾಣ ಮತ್ತು ಜನಜಾಗರಣ ಟ್ರಸ್ಟ್ ಇವರ ಸಂಯುಕ್ತ ಪ್ರಾಯೋಜಕತ್ವದಲ್ಲಿ ಮೈಸೂರಿನ ಝಾನ್ಸಿ ಲಕ್ಷ್ಮೀ ಬಾಯಿ ರಸ್ತೆಯಲ್ಲಿರುವ ಮಾಧವ ಕೃಪಾದಲ್ಲಿ ಅವಿಶ್ರಾಂತ ಧ್ಯೇಯಜೀವಿ ಮೈ. ಚ. ಜಯದೇವರ ಬದುಕು ನೆನಪು ಪುಸ್ತಕ ಲೋಕಾರ್ಪಣೆ ಗೊಂಡಿತು.ಈ ಸಂದರ್ಭದಲ್ಲಿ ಜ್ಯೇಷ್ಠ ಸಂಘ ಪ್ರಚಾರಕ ಸು.ರಾಮಣ್ಣ ಮಾತನಾಡಿ, ಸಂಘ ಸರ ಸಂಚಾಲಕ ಡಾ. ಹೆಡ್ಗೆ ಜೀ ಅವರು ಹೀಗೆ ಬಾಳಿದರು ಎಂದು ಹೇಳುವ ಅಸಂಖ್ಯಾತ ಸಾಧಕರು ಸಂಘದಲ್ಲಿ ಇದ್ದಾರೆ….