Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಯುದ್ಧವಿಲ್ಲದೆ ಹೊದರೆ , ಜಗತ್ತನ್ನು ಗೆಲ್ಲುವುದಾದರೂ ಹೇಗೆ? ಸದಾ ಯುದ್ದ ನಿರತನಾಗಿ ಇಡೀ ವಿಶ್ವವನ್ನೇ ಗೆಲ್ಲಬೇಕೆಂಬ ಕೆಟ್ಟ ಗೀಳು ಅಲೆಕ್ಸಾಂಡರ್  ನಿಗೆ. ಎಲ್ಲರನ್ನೂ ಗೆಲ್ಲುವುದರಲ್ಲೇ  ಸದಾ ನಿರತನಾಗಿರುತ್ತಿದ್ದ , ಇವನಿಗೆ  ಹೇಗಾದರೂ ಮಾಡಿ, ಅದರ ಗೀಳು ಬಿಡಿಸಬೇಕೆಂದು ಡಯೋನಿಜ್ ರಿಗೆ ಅನ್ನಿಸಿತು. ಹೀಗೆ ಯಾವಾಗಲೂ ಯುದ್ಧ ಮಾಡುವುದರಿಂದ ಪ್ರತಿಯೊಂದು ಜೀವಿಗೂ ಎಷ್ಟು ತೊಂದರೆಯಾಗುತ್ತದೆ ಎಂದು  ಅವನಿಗೆ ಅರ್ಥ ಮಾಡಿಸಬೇಕೆಂಬುದು ಅವರ ಉದ್ದೇಶವಾಗಿತ್ತು.  ಜಗತ್ತನ್ನೆಲ್ಲಾ  ಗೆದ್ದು, ಅದರಿಂದ ಏನು ಮಾಡುತ್ತೀಯಾ, ಅಲೆಕ್ಸಾಂಡರ್ ಎಂದು ಅವರು ಪದೇ ಪದೇ ಕೇಳುತ್ತಿದ್ದರೂ,…

Read More

ಒಂದು ಪಕ್ಷಿ ಜೇನು ಹುಳುವನ್ನು ಕೇಳಿತು..

“ತುಂಬಾ ಕಷ್ಟ ಪಟ್ಟು ನೀನು ಜೇನಿನ ಗೂಡನ್ನು ಕಟ್ಟುತ್ತೀಯಾ, ಆದರೆ ಈ ಜನರು ನೀನು ಕಷ್ಟಪಟ್ಟು ಕಟ್ಟಿದ ಜೇನನ್ನು ಕದಿಯುತ್ತಾರೆ, ನಿನಗೆ ಇದರಿಂದ ಬೇಸರ ಆಗುವುದಿಲ್ವ..??” ಜೇನು ಹುಳು ಹೇಳಿತು :- “ಇಲ್ಲ…! ಜನರು ನನ್ನ ಜೇನನ್ನ ಕದಿಯಬಹುದು, ಆದರೆ ಯಾರೋಬ್ಬರು ನಾನು ಜೇನು ತಯಾರಿಸುವ ಕಲೆಯನ್ನು ಕಲಿಯಲು ಸಾಧ್ಯವಿಲ್ಲ.” “ಸ್ವಾರ್ಥಿಯಾಗಿ ಬದುಕುವುದು ಜೀವನದ ಭಾಗ; ಬೇರೆಯವರಿಗಾಗಿ ಬದುಕುವುದು ಜೀವನದ ಕಲೆ

Read More