Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಯುದ್ಧವಿಲ್ಲದೆ ಹೊದರೆ , ಜಗತ್ತನ್ನು ಗೆಲ್ಲುವುದಾದರೂ ಹೇಗೆ? ಸದಾ ಯುದ್ದ ನಿರತನಾಗಿ ಇಡೀ ವಿಶ್ವವನ್ನೇ ಗೆಲ್ಲಬೇಕೆಂಬ ಕೆಟ್ಟ ಗೀಳು ಅಲೆಕ್ಸಾಂಡರ್  ನಿಗೆ. ಎಲ್ಲರನ್ನೂ ಗೆಲ್ಲುವುದರಲ್ಲೇ  ಸದಾ ನಿರತನಾಗಿರುತ್ತಿದ್ದ , ಇವನಿಗೆ  ಹೇಗಾದರೂ ಮಾಡಿ, ಅದರ ಗೀಳು ಬಿಡಿಸಬೇಕೆಂದು ಡಯೋನಿಜ್ ರಿಗೆ ಅನ್ನಿಸಿತು. ಹೀಗೆ ಯಾವಾಗಲೂ ಯುದ್ಧ ಮಾಡುವುದರಿಂದ ಪ್ರತಿಯೊಂದು ಜೀವಿಗೂ ಎಷ್ಟು ತೊಂದರೆಯಾಗುತ್ತದೆ ಎಂದು  ಅವನಿಗೆ ಅರ್ಥ ಮಾಡಿಸಬೇಕೆಂಬುದು ಅವರ ಉದ್ದೇಶವಾಗಿತ್ತು.  ಜಗತ್ತನ್ನೆಲ್ಲಾ  ಗೆದ್ದು, ಅದರಿಂದ ಏನು ಮಾಡುತ್ತೀಯಾ, ಅಲೆಕ್ಸಾಂಡರ್ ಎಂದು ಅವರು ಪದೇ ಪದೇ ಕೇಳುತ್ತಿದ್ದರೂ,…

Read More

ಒಂದು ಪಕ್ಷಿ ಜೇನು ಹುಳುವನ್ನು ಕೇಳಿತು..

“ತುಂಬಾ ಕಷ್ಟ ಪಟ್ಟು ನೀನು ಜೇನಿನ ಗೂಡನ್ನು ಕಟ್ಟುತ್ತೀಯಾ, ಆದರೆ ಈ ಜನರು ನೀನು ಕಷ್ಟಪಟ್ಟು ಕಟ್ಟಿದ ಜೇನನ್ನು ಕದಿಯುತ್ತಾರೆ, ನಿನಗೆ ಇದರಿಂದ ಬೇಸರ ಆಗುವುದಿಲ್ವ..??” ಜೇನು ಹುಳು ಹೇಳಿತು :- “ಇಲ್ಲ…! ಜನರು ನನ್ನ ಜೇನನ್ನ ಕದಿಯಬಹುದು, ಆದರೆ ಯಾರೋಬ್ಬರು ನಾನು ಜೇನು ತಯಾರಿಸುವ ಕಲೆಯನ್ನು ಕಲಿಯಲು ಸಾಧ್ಯವಿಲ್ಲ.” “ಸ್ವಾರ್ಥಿಯಾಗಿ ಬದುಕುವುದು ಜೀವನದ ಭಾಗ; ಬೇರೆಯವರಿಗಾಗಿ ಬದುಕುವುದು ಜೀವನದ ಕಲೆ

Read More

ಇನ್ನೊಬ್ಬರನ್ನು ಮಲಗೋಕೆ ಬಿಡಲ್ಲ

ಶಿವ ಜಗತ್ತನ್ನು ಸೃಷ್ಟಿ ಮಾಡಿ ಮಲಗಿಬಿಟ್ಟ ಬ್ರಹ್ಮ ಜೀವಗಳನ್ನು ಸೃಷ್ಟಿ ಮಾಡಿ ಮಲಗಿಬಿಟ್ಟ ಆದರೆ ಮನುಷ್ಯ ಇದ್ದಾನಲ್ಲ ಮೊಬೈಲ್ ಸೃಷ್ಟಿ ಮಾಡಿ ತಾನು ಮಲಗುವುದಿಲ್ಲ ಇನ್ನೊಬ್ಬರನ್ನು ಮಲಗೋಕೆ ಬಿಡಲ್ಲ

Read More

ಮನುಷ್ಯ ಮೃದುವಾದರೆ…..

ಕಬ್ಬಿಣ ಮೃದುವಾಗಿ ಆಯುಧವಾಗುತ್ತದೆ. ಚಿನ್ನ ಮೃದುವಾಗಿ ಒಡವೆಯಾಗುತ್ತದೆ. ಮಣ್ಣು ಮೃದುವಾಗಿ ಬಿತ್ತಲು ಯೋಗ್ಯವಾಗುತ್ತದೆ. ಹಿಟ್ಟು ಮೃದುವಾಗಿ ರೊಟ್ಟಿಯಾಗುತ್ತದೆ. ಇದೇ ರೀತಿ ಮನುಷ್ಯ ಮೃದುವಾದರೆ ಸರ್ವರ ಹೃದಯದಲ್ಲಿ ಸ್ಥಾನ ಪಡೆಯುತ್ತಾನೆ.

Read More

ಇದು ಎಷ್ಟು ನಿಜ ಅಲ್ವಾ…,ಮಕ್ಕಳು ರೆಕ್ಕೆ ಬಲಿತ ಹಕ್ಕಿಯಂತೆ ಹಾರಿ ಬಿಟ್ಟರೆ..ಹೆತ್ತವರ ಗತಿಯೇನು ಹೆತ್ತವರು ದುಡಿದು ಮಕ್ಕಳನ್ನು ಸಾಕಿ ಸಲುಹಿ ದೊಡ್ಡವರನ್ನಾಗಿ ಮಾಡಿದ ತಕ್ಷಣದಿಂದ,ಮಕ್ಕಳು ರೆಕ್ಕೆ ಬಲಿತ ಹಕ್ಕಿಯಂತೆ ಹಾರಿ ಬಿಟ್ಟರೆ..,ಹೆತ್ತವರ ಗತಿಯೇನು,ನಾವು ಹಕ್ಕಿಗಳಲ್ಲ…, ನಮ್ಮಲ್ಲಿ ವಿವೇಚನಾ ಶಕ್ತಿ ಇದೆ.., ವಿವೇಚನಾ ಶಕ್ತಿ ಇರುವ ಏಕೈಕ ಪ್ರಾಣಿ ಮನುಷ್ಯ…,ಹಾಗಾದರೂ ಕೂಡ, ಮಕ್ಕಳು ಕೃತಘ್ನರಾಗುತ್ತಿರುವುದು ಹೇಗೆ?.,ಇಂದು ವಿದ್ಯಾವಂತ ಮಕ್ಕಳ ತಂದೆತಾಯಿಯರು ಇರುವುದು ಆಶ್ರಮದಲ್ಲಿ…,ತಿಂಗಳಿಗೋ ಅಥವಾ ವರ್ಷಕ್ಕೋ ಇಂತಿಷ್ಟು ಹಣ ನೀಡಿದರೆ ಮುಗಿಯಿತು ಎಂದು ಕೊಳ್ಳುವ ಮಕ್ಕಳಿಗೆ ಸಂಸ್ಕಾರದ ಕೊರತೆ…

Read More