ಕೆಎಸ್ ಆರ್ ಟಿಸಿ ಸಂಚಾರ ನಿಯಂತ್ರಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಿಡಿ ವಿಶ್ವನಾಥ್ಗೆ ಬೀಳ್ಕೋಡಿಗೆ
ಮೈಸೂರು; ಕೆಎಸ್ ಆರ್ ಟಿಸಿ ಸಂಚಾರ ನಿಯಂತ್ರಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಿಡಿ ವಿಶ್ವನಾಥ್ ರವರಿಗೆ ಬೀಳ್ಕೋಡಿಗೆ ನೀಡಲಾಯಿತು.ಮೈಸೂರಿನ ನೇಗಿಲ ಯೋಗಿ ಭವನದಲ್ಲಿ ನಡೆದ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಸಿಡಿ ವಿಶ್ವನಾಥ್ ಅವರಿಗೆ ಶಾಸಕರಾದ ಜಿ.ಟಿ ದೇವೇಗೌಡ, ಹರೀಶ್ಗೌಡ , ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ನಾಗೇಂದ್ರ, ನೇಗಿಲ ಯೋಗಿ ಟ್ರಸ್ಟ್ ಅಧ್ಯಕ್ಷ ರವಿಕುಮಾರ್ ನಗರಪಾಲಿಕೆ ಮಾಜಿ ಸದಸ್ಯರಾದ ಪ್ರಶಾಂತ್ ಗೌಡ , ಪ್ರೇಮಶಂಕರೇಗೌಡ ಅವರು ಸಿ.ಡಿ.ವಿಶ್ವನಾಥ್ರನ್ನು ಅಭಿನಂದಿಸಿ, ನಿವ್ಲತ್ತಿಯ ಜೀವನ ಸಂತೋಷಕರವಾಗಿರಲೆಚಿದು ಶುಭ…