Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸೆ.6 ರಂದು ಕತ್ತಲ ನೆರಳು ನಾಟಕ ಪ್ರದರ್ಶನ


ಮೈಸೂರು; ಇಲ್ಲಿನ ರಾಮಕೃಷ್ಣನಗರದ ಮಂಡ್ಯ ರಮೇಶ್ ಅವರ ನಟನ ರಂಗಮAದಿರದಲ್ಲಿ ಬೆಂಗಳೂರು ಥಿಯೇಟರ್ ಕಲೆಕ್ಟಿವ್ ಸಂಸ್ಥೆ ಡೇವಿಡ್ ಹ್ಯಾರೋವರ್ ರ ಬ್ಲಾ÷್ಯಕ್ ಬರ್ಡ್ ನಾಟಕ ಆಧರಿಸಿದ ಕತ್ತಲ ನೆರಳು ನಾಟಕ ಪ್ರದರ್ಶನವನ್ನು ಸೆ.6 ರಂದು ಏರ್ಪಡಿಸಲಾಗಿದೆ. ರಂಗಕಲಾವಿದರಾದ ಬಾಲಾಜಿ ಮನೋಹರ್, ಸಿರಿರವಿಕುಮಾರ್, ಮತ್ತು ರಂಗಾಯಣ ರಘು ಅವರ ಪುತ್ರಿ ಚುಕ್ಕಿ. ರ.ಮ. ಈ ನಾಟಕದಲ್ಲಿ ಅಭಿನಯಿಸಿರುತ್ತಾರೆ. ನಾಟಕದ ರೂಪಾಂತರ ಮತ್ತು ನಿರ್ದೇಶನ ರಂಗಕರ್ಮಿ ವೆಂಕಟೇಶ್ ಪ್ರಸಾದ್ ಅವರದ್ದು.
ಸೆ.6 ರಂದು ಮಧ್ಯಾಹ್ನ 3.30 ಹಾಗೂ ಸಂಜೆ 6.30ಕ್ಕೆ ಎರಡು ಪ್ರದರ್ಶನಗಳನ್ನು ಏರ್ಪಡಿಸಿದ್ದು, ಹೆಚ್ಚಿನ ವಿವರಗಳಿಗೆ 9900182400 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.