3Kaala News

ಸುಭಾಷಿತ 

ಯಾವುದಕ್ಕಾಗಿ ಚಿಂತೆ ಯಾವುದಕ್ಕಾಗಿ ದುಃಖ ಪಡುತ್ತಿದ್ದಿ , ನೆನ್ನೆ ಇದ್ದ ಖುಷಿ ಇವತ್ತು ಇಲ್ಲ ಅಂದಮೇಲೆ ಇವತ್ತು ಇರೋದು ನಾಳೆ ಇರುತ್ತಾ? ಈ ಜಗತ್ತಿನ ಸೃಷ್ಟಿಯಲ್ಲಿ ಯಾವುದೂ ಕೂಡ ಶಾಶ್ವತ ಅಲ್ಲ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಇನ್ನೊಬ್ಬರನ್ನು ಮಲಗೋಕೆ ಬಿಡಲ್ಲ

ಶಿವ ಜಗತ್ತನ್ನು ಸೃಷ್ಟಿ ಮಾಡಿ ಮಲಗಿಬಿಟ್ಟ ಬ್ರಹ್ಮ ಜೀವಗಳನ್ನು ಸೃಷ್ಟಿ ಮಾಡಿ ಮಲಗಿಬಿಟ್ಟ ಆದರೆ ಮನುಷ್ಯ ಇದ್ದಾನಲ್ಲ ಮೊಬೈಲ್ ಸೃಷ್ಟಿ ಮಾಡಿ ತಾನು ಮಲಗುವುದಿಲ್ಲ ಇನ್ನೊಬ್ಬರನ್ನು ಮಲಗೋಕೆ ಬಿಡಲ್ಲ