Skip to main content

3Kaala News

ಸುಭಾಷಿತ 

ನಾವು ಮಾಡುವ ಕೆಲಸದಲ್ಲಿ ಸಂಪೂರ್ಣ ಶ್ರದ್ಧೆ ಮತ್ತು ಭಕ್ತಿ ಇದ್ದಾಗ ಮಾತ್ರ ಯಶಸ್ಸು ಒಲಿಯುತ್ತದೆ. ಅರ್ಧಮನಸ್ಸಿನಿಂದ ಮಾಡುವ ಕೆಲಸ ಎಂದಿಗೂ ಪರಿಪೂರ್ಣ ಫಲ ನೀಡಲಾರದು.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಟೀಂ ಮೈಸೂರುವತಿಯಿಂದ “ಹಸಿರು ಮೈಸೂರು ಅಭಿಯಾನ”
ಮೈಸೂರು; ಟೀಂ ಮೈಸೂರು ವತಿಯಿಂದ ಹಮ್ಮಿಕೊಂಡಿರುವ “ಹಸಿರು ಮೈಸೂರು” ಅಭಿಯಾನದ 2026ನೇ ಸಾಲಿನ 6ನೇ ವಾರದ ಕಾರ್ಯಕ್ರಮ ಇಂದು ಕೆ. ಆರ್. ಎಸ್. ರಸ್ತೆಯಲ್ಲಿ ಇರುವ ರಾಮಕೃಷ್ಣ ಆಶ್ರಮದ ಆರ್‌ಐಎಂಎಸ್‌ಇ ಗೇಟ್ ಬಳಿ ನಡೆಯಿತು. ಈ ವೇಳೆ ವಿವಿಧ ಗಿಡಗಳನ್ನು ನೆಟ್ಟು ನೀರನ್ನು ಹಾಕಲಾಯಿತು.
ಕಾರ್ಯಕ್ರಮದಲ್ಲಿ ತಂಡದ ಗೋಕುಲ್ ಗೋವರ್ಧನ್, ಕಿರಣ್ ಜೈರಾಮ್ ಗೌಡ, ಹಿರಿಯಣ್ಣ, ಯತೀಶ್, ರಾಮಪ್ರಸಾದ್, ಮನೋಹರ್, ಬಾಲಕೃಷ್ಣ, ಹರೀಶ್ ಶೆಟ್ಟಿ, ಪ್ರಸನ್ನ ರಾಜಗುರು, ರಾಘವೇಂದ್ರ, ಹರೀಶ್ ಗೋಕುಲಂ, ಶರತ್ ಮಹೇಂದ್ರ, ಕೃಷ್ಣ ಕೇಬಲ್, ಗಿರೀಶ್, ಪ್ರಜ್ವಲ್, ಯಶಸ್, ಚಿರಂತ್, ವರುಣ್, ಶ್ರೀಮತಿ ನಂದಿನಿ, ಭಾರತಿ, ಮಕ್ಕಳಾದ ಅದ್ವಿತ್, ಅಶ್ವಿತ್, ಅಗಸ್ತ÷್ಯ, ಮಿನುಗು, ಮೌಲ್ಯ ಹಾಗೂ ಇನ್ನಿತರರು ಭಾಗವಹಿಸಿದ್ದರು.