
ಮೈಸೂರು; ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನರಂಗ ಶಾಲೆಯಲ್ಲಿ ಲಾವಣ್ಯ ಬೈಂದೂರು ಪ್ರಸ್ತುತ ಪಡಿಸುವ ‘ಸಂಜೆ ಹಾಡು’ ನಾಟಕವು ಜೂನ್ 14 ರಂದು ಪ್ರದರ್ಶನಗೊಳ್ಳಲಿದೆ.ನಾಟಕದ ರಚನೆ ರಾಜೇಂದ್ರಕಾರAತ ಹಾಗೂ ನಾಟಕದ ನಿರ್ದೇಶನ ಬಿ.ಗಣೇಶಕಾರಂತ ಅವರದ್ದು.
ನಾಟಕದ ಕುರಿತು: ತನ್ನದೇ ಮಗನಿಂದದೂರವಾಗುತ್ತಿರುವತAದೆಯ ಹೃದಯಕ್ಕೆ ಆ ಬಾಡಿಗೆದಾರನೇ ನಿಜವಾದ ಮಗನಂತೆ ಹತ್ತಿರವಾಗುವ ಕ್ಷಣಗಳು ನಾಟಕದಲ್ಲಿಅತ್ಯಂತ ಭಾವನಾತ್ಮಕವಾಗಿ ಮೂಡಿ ಬಂದಿದೆ.ರಕ್ತಸAಬAಧಕ್ಕಿAತ ಹೃದಯಗಳ ಆತ್ಮೀಯತೆಯಲ್ಲಿ ಸಂಬAಧಗಳ ನಿಜವಾದಅರ್ಥಅಡಗಿದೆ ಎಂಬ ಸಂದೇಶವನ್ನು ಈ ನಾಟಕ ಸೂಕ್ಷö್ಮವಾಗಿಆದರೆಗಾಢವಾಗಿ ಪ್ರೇಕ್ಷಕರ ಮನಸ್ಸಿಗೆ ತಲುಪಿಸುತ್ತದೆ.ನಾಟಕವು ಹಿರಿಯತಲೆಮಾರಿನ ಪ್ರೇಕ್ಷಕರಿಂದ ಹಿಡಿದು ಇಂದಿನ ತಲೆಮಾರಿನ ಪ್ರೇಕ್ಷಕರಕಣ್ಣಂಚಿನಲ್ಲಿ ನೀರುತರಿಸುವ ಮೂಲಕ ಪ್ರೇಕ್ಷಕರನ್ನು ಆಲೋಚನೆಗೆ ಪ್ರೇರೇಪಿಸುವ ಜತೆಯಲ್ಲಿ ಭಾವನಾಲೋಕದತ್ತಕರೆದೊಯ್ಯುತ್ತದೆ.
ಹೆಚ್ಚಿನ ಮಾಹಿತಿಗಾಗಿ 7259537777, 9480468327, 9845595505 ಸಂಪರ್ಕಿಸಿ.