
ಮೈಸೂರು; 12 ನೇಯ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪೂರ್ವಭಾವಿ ಯಾಗಿ ಆಗಸ್ತ್ಯ ಗುರುಕುಲ ಆಶ್ರಮದಲ್ಲಿ ಹಾಗೂ ವಿದ್ಯಾರಣ್ಯಪ್ಯರಂ ಶ್ರೀ ವಾಣಿ ವಿದ್ಯಾ ಮಂದಿರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗದ ಕಾರ್ಯಗಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೈಸೂರು ಯೋಗೀಸ್ ಟ್ರಸ್ಟ್ ನ ಸಂಸ್ಥಾಪಕ ಅz ಮಹತ್ವ sÀ್ಯಕ್ಷ ಯೋಗ ಪ್ರಕಾಶ್, ಮುಕುಂದನ್ ಹಾಗೂ ಅಗಸ್ತ್ಯ ಗುರುಕುಲ ಆಶ್ರಮದ ಮುಖ್ಯಸ್ಥರಾದ ಭಾಗ್ಯಲಕ್ಷ್ಮಿ ಇನ್ನಿತರ ಶಿಬಿರರ್ಥಿಗಳು ಭಾಗವಹಿಸಿದ್ದರು.