Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಹೆಚ್ .ಡಿ. ಕೋಟೆ ವಕೀಲರ ಸಂಘದ ನೂತನ ಅದ್ಯಕ್ಷ ರಿಗೆ ಸನ್ಮಾನ

ಮೈಸೂರು; ಹೆಚ್ .ಡಿ. ಕೋಟೆ ವಕೀಲರ ಸಂಘದ ನೂತನ ಅದ್ಯಕ್ಷರಾಗಿ ಆಯ್ಕೆಯಾದ ನಾಗೇಶ್ ರವರನ್ನು ಮೈಸೂರು ವಕೀಲರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.  ಈ ವೇಳೆ ಎಂ ಮಹದೇವಸ್ವಾಮಿ,ಸಿ.ನಾಗರಾಜ್, ಸನತ್ ಕುಮಾರ್,ಪಡುವಾರಹಳ್ಳಿ ಎಂ ರಾಮಕೃಷ್ಣ,ಮಂಜು ಲುಮಾರ್,ಸಿದ್ದೇಗೌಡ,ರವಿ,ಬಸವರಾಜು, ಜಗದೀಶ್ ತಿಮ್ಮಾಚಾರಿ,ಮಣಿಕಂಠ,ಮಧು,ರಾಜೇಶ್ ರವರಿದ್ದರು.