Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮೈಸೂರು ನಗರ ಯುವ ಘಟಕದ ಅಧ್ಯಕ್ಷರಾಗಿ ಬಿ.ಎಂ.ಸ0ತೋಷ್ ಕುಮಾರ್ ನೇಮಕ

ಮೈಸೂರು; ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮೈಸೂರು ನಗರ ಯುವ ಘಟಕದ ಅಧ್ಯಕ್ಷರಾಗಿ ಬಿ.ಎಂ.ಸ0ತೋಷ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
ನೇಮಕಗೊಂಡ ಈ ಸಂಧರ್ಭದಲ್ಲಿ ಸೇಪ್ ವೀಲ್ ಪ್ರಶಾಂತ್, ಸಮಾಜದ ಮುಖಂಡರಾದ ಮಾರ್ಬಳ್ಳಿ ಕುಮಾರ್, ಜಿಲ್ಲಾ ವಕ್ತಾರ ಡಾ ವಸಂತ್ ಕುಮಾರ್, ಉದ್ಯಮಿಗಳಾದ ಮಹದೇವಸ್ವಾಮಿ, ರಾಗಿಬೋಮ್ಮನಹಳ್ಳಿ ರಾಷ್ಟಿçÃಯ ಯುವ ಘಟಕದ ಸದಸ್ಯರಾದ ಷಡಕ್ಷರಿ, ಯುವ ಮುಖಂಡ ನಂಧೀಶ್ ಕನ್ನಹಳ್ಳಿ, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಗಂಗಾಧರ್, ಪ್ರಸನ್ನ ಕುಮಾರ್, ದಕ್ಷಿಣ ಮೂರ್ತಿ, ನಮೋಬ್ರಿಗೇಡ್ ಯತೀಶ್ ಉಪಸ್ಥಿತರಿದ್ದರು.