ಬೆಣ್ಣೆ ಹಣ್ಣು ಕೃಷಿಗೆ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಿ; ಡಾ ಮುರಳೀಧರ ಬಿ.ಎಂ
ಮೈಸೂರು: ತೋಟಗಾರಿಕಾ ಪಿತಾಮಹಡಾ. ಎಂ. ಹೆಚ್. ಮರಿಗೌಡಅವರಜನ್ಮದಿನದ ಅಂಗವಾಗಿ ಐಸಿಎಆರ್–ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಐಸಿಎಆರ್–ಐಐಎಚ್ಆರ್ಕೇಂದ್ರೀಯತೋಟಗಾರಿಕಾ ಪ್ರಾಯೋಗಿಕಕೇಂದ್ರ, ಚೆಟ್ಟಹಳ್ಳಿ, ತೋಟಗಾರಿಕಾ ಇಲಾಖೆ, ಮೈಸೂರು ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ (ಐಎಟಿ), ಮೈಸೂರು ಇವರ ಸಹಯೋಗದಲ್ಲಿರಾಷ್ಟ್ರೀಯತೋಟಗಾರಿಕಾ ದಿನಾಚರಣೆ ಹಾಗೂ ಬೆಣ್ಣೆಹಣ್ಣಿನಕ್ಷೇತ್ರೋತ್ಸವವನ್ನು ಶುಕ್ರವಾರ ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರುನಲ್ಲಿರುವ ಕೃಷಿ ವಿಜ್ಞಾನಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿತ್ತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಕೃಷಿ ಜಂಟಿ ನಿರ್ದೇಶಕ Àಡಾ. ವಿಷಕಂಠ , ಇತ್ತೀಚಿನ ದಿನಗಳಲ್ಲಿ ಬೆಣ್ಣೆಹಣ್ಣಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹೆಚ್ಚುತ್ತಿದ್ದು, ಇದು…