ಭಕ್ತರ ಕಷ್ಟ ಪರಿಹರಿಸಲು ಬಂದ ಶ್ರೀಗುರುರಾಘವೇಂದ್ರಸ್ವಾಮಿಗಳು
ಜೀ ಕನ್ನಡದಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿರುವ ಶ್ರೀಗುರು ರಾಘವೇಂದ್ರ ಮಹಾತ್ಮೆ’ ಧಾರಾವಾಹಿಯಲ್ಲಿ ಮಹತ್ವದ ಬದಲಾವಣೆಯಾಗುತ್ತಿದೆ. ಶ್ರೀರಾಘವೇಂದ್ರ ಸ್ವಾಮಿಗಳ ಆಗಮನವಾಗಿದೆ. ಶ್ರೀಗುರು ರಾಯರ ಪಾತ್ರ ಎಂದ ತಕ್ಷಣ ಕಣ್ಮುಂದೆ ಬರೋದು ಡಾ.ರಾಜ್ಕುಮಾರ್ ಅವರ ಚಿತ್ರ. ಇವರ ಬಳಿಕ ಮನ ಮುಟ್ಟಿದವರು ನಟ ಪರೀಕ್ಷಿತ್ ಶರಪಾಷಣ. ‘ಶ್ರೀಗುರು ರಾಘವೇಂದ್ರ ವೈಭವ’ ಧಾರಾವಾಹಿ ಸೂಪರ್ ಹಿಟ್ ಆಗಿತ್ತು. ಮನೆ ಮನೆಗೆ ರಾಯರ ಕಥೆ ಸಾರಿದ ನಟ ಇವರು. ಸದ್ಯ 16ರ್ಷಗಳ ಬಳಿಕ ಮತ್ತೆ ರಾಯರ…