ಮೈಸೂರು ಸುಂದರವಾಗಿ ಇರಬೇಕಾದರೆ ಜನಗಳ ಸಹಕಾರ ಬೇಕು
ಮೈಸೂರು; ಅರಮನೆ ನಗರಿ ಮೈಸೂರು ಸುಂದರವಾಗಿ ಇರಬೇಕಾದರೆ ಜನಗಳ ಸಹಕಾರ ಬೇಕು. ಹಿಂದಿನ ರಾಜರುಗಳು ನಮಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಅದನ್ನು ಉಳಿಸಿಕೊಳ್ಳುವಂತ ಕೆಲಸ ನಾವು ಮಾಡಬೇಕು ಎಂದು ಮೈಸೂರು ನಗರಪಾಲಿಕೆಯ ನಿವೃತ್ತ ಆಯುಕ್ತ ಇಬ್ರಾಹಿಂ ಹೇಳಿದರು.ಶನಿವಾರ ನಗರದ ಸುಬ್ಬರಾಯನ ಕೆರೆಯಲ್ಲಿರುವ ಸ್ವಾತಂತ್ರö್ಯ ಉದ್ಯಾನವನದಲ್ಲಿ ಮೈಸೂರು ಕನ್ನಡ ವೇದಿಕೆಯಿಂದ ಏರ್ಪಡಿಸಿದ್ದ ಜಯ ಚಾಮರಾಜೇಂದ್ರ ಒಡೆಯರ್ ಮತ್ತು ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರಿಗೆ ಸ್ವಚ್ಛತೆ ನಗರಿ ಎಂದು ಎರಡನೇ ಸ್ಥಾನದಲ್ಲಿತ್ತು . ಇದೆಲ್ಲ ಪೌರಕಾರ್ಮಿಕರು…