ತಲಕಾಡು ಶ್ರೀ ಗೋವಿಂದಾನAದ ಸರಸ್ವತಿ ಮಹಾಸ್ವಾಮಿಗಳ ಚಾತುರ್ಮಾಸ್ಯ ಧರ್ಮಪ್ರಚಾರ ಪೂರ್ವಭಾವಿ ಸಭೆ
ಮೈಸೂರು : ನಗರದ ಜಯನಗರ ಶ್ರೀರಾಮಮಂದಿರದಲ್ಲಿ ಶ್ರೀಶಂಕರಾಚಾರ್ಯ ಭಾಗವತೀಯ ಜಗದ್ಗುರು ಶ್ರೀ ಗೋವಿಂದಾನAದ ಸರಸ್ವತಿ ಮಾಹಸ್ವಾಮಿಗಳ 18ನೇ ಚಾತುರ್ಮಾಸ್ಯದ ಧರ್ಮ ಪ್ರಚಾರದ ಪೂರ್ವಭಾವಿ ಸಭೆ ನಡೆಯಿತು. ತಲಕಾಡು ಶ್ರೀ ಗೋವಿಂದಾನAದ ಸರಸ್ವತಿ ಮಹಾಸ್ವಾಮಿಗಳು ಚಾತುರ್ಮಾಸ್ಯದ ಪೋಸ್ಟರ್ ಮಾಹಿತಿ ಭಿತ್ತಿಪತ್ರ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿ ಆಷಾಢ ಶುದ್ಧ ಹುಣ್ಣಿಮೆ ವ್ಯಾಸ ಪೂರ್ಣಿಮೆಯಂದು ಚಾತುರ್ಮಾಸ್ಯ ವ್ರತ ಸಂಕಲ್ಪ ಮಾಡಲಿದ್ದು, ಎರಡು ತಿಂಗಳು ಆಷಾಢ ಭಾದ್ರಪದ ಶ್ರಾವಣ ಮಾಸದ ಹುಣ್ಣಿಮೆಯವರೆಗೂ ಧರ್ಮ ರಕ್ಷಣೆಗಾಗಿ, ನಿರತಂತರವಾಗಿ ವಿವಿಧ ಹೋಮ ಹವನ, ವೇದ…